ಸಾರ್ವಜನಿಕ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸೊಳ್ಳೆಗಳ ಕಾಟದಿಂದ ತಪ್ಪಿಸಲಿಕ್ಕೆ ಪುರಸಭೆ ಮುಖ್ಯ ಅಧಿಕಾರಿ ಶ್ರೀ ಗಂಗಾಧರ್ ರವರು ಮತ್ತು ನೈರ್ಮಲ್ಯ ಅಧಿಕಾರಿ ಶ್ರೀ ಹಂಪಯ್ಯ, ಮುಖಂಡರಾದ ಸಜ್ಜಲ್ಲಿ ಶಾಖ, ಪುರಸಭೆ ಸದಸ್ಯರಾದ ಅಮ್ಜದ್ ಖಾನ್ ಜಂಟಿಯಾಗಿ ಸೊಳ್ಳೆ ನಿಯಂತ್ರಣ ಯಂತ್ರದೊಂದಿಗೆ ಟಿಎಪಿಸಿಎಂಎಸ್ ಆವಣದಲ್ಲಿ ಆಗಮಿಸಿ ಆವರಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಪ್ರಾರಂಭವಾಗುವ ಮುಂಚೆ ಸೊಳ್ಳೆಗಳನ್ನು ನಿಯಂತ್ರಿಸುವ ಫಾಗಿಂಗ್ ಮಾಡಿಸಿದರು.