ವಿಶೇಷ ಚೇತನ ಫಲಾನುಭವಿಗಳಿಗೆ ಶಾಸಕರಿಂದ ತ್ರಿಚಕ್ರ ವಾಹನಳ ವಿತರಣೆ

ಪಟ್ಟಣದ ಶಾಸಕರ ಕಾರ್ಯಾಲಯದ ಆವರಣದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ವಿಶೇಷ ಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನಗÀಳನ್ನು ವಿತರಿಸಿದರು.

0
284

ವಿಶೇಷ ಚೇತನ ಫಲಾನುಭವಿಗಳಿಗೆ ಶಾಸಕರಿಂದ ತ್ರಿಚಕ್ರ ವಾಹನಳ ವಿತರಣೆ

ಮಾನ್ವಿ: ಪಟ್ಟಣದ ಶಾಸಕರ ಕಾರ್ಯಾಲಯದ ಆವರಣದಲ್ಲಿ ೨೦೨೦-೨೧ ನೇ ಸಾಲಿನ ಸ್ಥಳಿಯ ಶಾಸಕರ ಅಭಿವೃದ್ಧಿ ಯೋಜನೆ ಅಡಿಯಲ್ಲಿ ೨೦ಲಕ್ಷ ಅನುದಾನದಲ್ಲಿ ಸುಮಾರು ೧೯ಕ್ಕೂ ಹೆಚ್ಚು ವಿಶೇಷ ಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನಗÀಳನ್ನು ವಿತರಿಸಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ ವಿಶೇಷ ಚೇತನರಿಗಾಗಿ ಸರಕಾರÀದಿಂದ ಅನೇಕ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು ಅವುಗಳ ಮಾಹಿತಿಯನ್ನು ಪಡೆದುಕೊಂಡಲ್ಲಿ ಅವುಗಳನ್ನು ಪಡೆಯಲು ಸಾಧ್ಯವಾಗುತ್ತದೆ ಹಾಗೂ ಸ್ವಾವಲಂಬಿ ಜೀವನವನ್ನು ನಡೆಸುವಂತೆ ತಿಳಿಸಿದರು.

ಮುಖಂಡರಾದ ರಾಜಾ ರಾಮಚಂದ್ರ ನಾಯಕ, ಜಂಬುನಾಥ ಯಾದವ, ನಾಗರಾಜ ಭೋಗಾವತಿ,ಶರಣಪ್ಪ ಗೌಡ,ಚನ್ನಬಸಯ್ಯ ಸ್ವಾಮಿ,ಈರಣ್ಣ,ರಂಜಿನ ಕಾಂತ ಗೌಡ,ಜಸ್ವಂತ ಸೇಠ್,ಪಿ ರವಿಕುಮಾರ್,ಬಸವರಾಜ ನಾಯಕ,ಸುಭಾನ್ ಬೇಗ್,ಖಾಜಾ,ಅನ್ಸಾರ್, ಶಿವರಾಜ ನಾಯಕ,ವಿರೇಶ್,ಯಲಪ್ಪ ನಾಯಕ,ಬಸನಗೌಡ ,ಸೂಗೂರಾಯ್ಯ ಸ್ವಾಮಿ,ಅಮರೇಶ ನಾಯಕ,ಗೋಪಾಲ ನಾಯಕ ಸೇರಿದಂತೆ ಇನ್ನಿತರರು ಇದ್ದರು.

 

ಮಾನ್ವಿ: ಪಟ್ಟಣದ ಶಾಸಕರ ಕಾರ್ಯಾಲಯದ ಆವರಣದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ವಿಶೇಷ ಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನಗÀಳನ್ನು ವಿತರಿಸಿದರು

LEAVE A REPLY

Please enter your comment!
Please enter your name here