ರಬ್ಬಣಕಲ್ ಹೊಸಕೆರೆಗೆ 85 ಡಿಸ್ಟ್ರಿಬ್ಯೂರಿ ಕಾಲುವೆಯಿಂದ ನೀರು ಹರಿಸಿ ಕೆರೆಗೆ ನೀರು ತುಂಬಿಸುವ ಅಗತ್ಯ ವಿದೆ; ಶ್ರೀಮತಿ ಸುಫಿಯಾ ಬೇಗಮ್ ಪುರಸಭೆ ಅಧ್ಯಕ್ಷೆ ಮಾನವಿ

ಬೇಸಿಗೆ ಬರುವ ಮುಂಚೆ ಕೆರೆ ತುಂಬಿ ಸುವ ಅಗತ್ಯ ವಿದೆ

0
196

ಮಾನವಿ. ದಿ,04/02/2021 ಬೇಸಿಗೆ ಕಾಲ ಸಮೀಪಿಸುತ್ತಿದ್ದಂತೆ ಮಾನವಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ನಗರದ ರಬ್ಬಣಕಲ್ ಹತ್ತಿರವಿರುವ 1280 ಎಮ್ ಎಲ್ ಸಾಮರ್ಥ್ಯ ವಿರುವ ಹೊಸ ಕೆರೆಗೆ ಪಟ್ಟಣದ 85ಡಿಸ್ಟ್ರಿಬ್ಯೂಟರಿ ಕಾಲುವೆಯಿಂದ ಕುಡಿಯುವ ನೀರು ಹರಿಸಿ ಕರೆ ತುಂಬಿಸುವ ವ್ಯವಸ್ಥೆ ಆಗಬೇಕಿದೆೆ ಎಂಂಂಂಂದು ಶ್ರೀ ಮತಿ ಸುಫಿಯಾ ಬೇಗಮ್ ಪುರಸಭೆ ಅಧ್ಯಕ್ಷೆ  ಹೇಳಿದರು ಅವರು ಇಂಂಂಂಂಂಂಂ

ಅವರು ಇಂದು ಇಂದು ಮಾನವಿ ಪುರಸಭೆಯ ಉಪಾಧ್ಯಕ್ಷರು ಮತ್ತು ಸದಸ್ಯರನ್ನ ಒಳಗೊಂಡ ನಿಯೊಗವು ಪುರಸಭೆಯ ಅಧ್ಯಕ್ಷ ರಾದ ಶ್ರೀ ಮತಿ ಸುಫಿಯಾ ಬೇಗಮ್ ಜೀಲಾನಿ ಖುರೇಶಿ ಇವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಗಳಿಗೆ ಭೇಟಿ ನೀಡಿ ಮನವಿ ಪತ್ರ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಪುರಸಭೆಯ ಉಪಾಧ್ಯಕ್ಷ ಶ್ರೀ ಸುಕುಮುನಿ, ಸದಸ್ಯರಗಳಲ್ಲಿ ಶ್ರೀ ಶರಣ ಗೌಡ, ಫರೀದ್ ಉಮರಿ, ಶ್ರೀ ರೇವಣ ಸಿದ್ದಯ್ಯ ಸ್ವಾಮಿ, ವೆಂಕಟೇಶ್ ನಾಯಕ್.ರಾಮಕೃಷ್ಣ, ಜಯಪ್ರಕಾಶ್, ಡಿ ವಿರೇಶ್ ಹಾಗೂ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here