ರಾಯಚೂರ ನಗರ ಕ್ಷೇತ್ರದ ಮಾಜಿ ಶಾಸಕರು, ಅಲ್ಪಸಂಖ್ಯಾತ ಮುಖಂಡರಾದ ಸೈಯದ ಯಾಸೀನ್ ಅವರು ಮುಂಬರುವ ವಿಧಾನಸಭಾ ಚುನಾವಣೆಗೆ ಅರ್ಜಿ ಸಲ್ಲಿಸಿದ್ದಾರೆ.ಅವರು ಕೆಪಿಸಿಸಿಐ ಕಛೇರಿಯಲ್ಕಿ ಎರಡು ಲಕ್ಷ ಪಾವತಿಸಿ, ಅರ್ಜಿ ಹಾಕಿದರು.ವಾಹಿನಿ ಜೊತೆಗೆ ಮಾತನಾಡಿ, ನಗರ ಕ್ಷೇತ್ರದಿಂಸ ನನ್ನ ಸ್ಪರ್ಧೆ ಗೆಲವು ಖಚಿತ ಎಂದು ಅತ್ಮವಿಶ್ವಾಸ ವ್ಯಕ್ತಪಡಿಸಿದರು.