ರಾಯಚೂರು ಬರುವ ವಿಧಾನ ಸಭಾ ಚುನಾವಣೆೆ ಗಾಗಿ ರಾಯಚೂರ ನಗರ ವಿಧಾನಸಭಾ ಕ್ಷೇತ್ರಕ್ಕೆ ಇಂದು ಟಿಕೇಟ ಆಕಾಂಕ್ಷಿಯಾಗಿ ಕಾಂಗ್ರೆಸ ಪಕ್ಷದ ರಾಷ್ಟ್ರೀಯ ನಾಯಕರಾದ ಪ್ರಭಾವಿ ಮುಖಂಡ ಎನ್.ಎಸ್. ಬೋಸರಾಜ ಮತ್ತು ಇವರ ಸುಪುತ್ರ ಯುವ ನಾಯಕ ರವಿ ಬೋಸರಾಜ ಅವರು ಅರ್ಜಿ ಹಾಕಿದ್ದಾರೆ
ಕಾಂಗ್ರೆಸ್ ಟಿಕೆಟ್ ಇವರಿಬ್ಬರ ಪೈಕಿ ಒಬ್ಬರನ್ನ ಸಿಕ್ಕೇ ಸಿಗುತ್ತೆ ಎಂದು ಜನರ ಅಭಿಪ್ರಾಯ