ಶ್ರೀ ಜಗನ್ನಾಥ ದಾಸರ ದೇವಸ್ಥಾನಕ್ಕೆ ಭೇಟಿ ನೀಡಿದ ಸುಧಮೂರ್ತಿ

ಮಾನ್ವಿ: ಪಟ್ಟಣದ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಶ್ರೀ ಜಗನ್ನಾಥ ದಾಸರ ದೇವಸ್ಥಾನಕ್ಕೆ ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ನಾರಾಯಣ ಮೂರ್ತಿಯವರು ಭೇಟಿ ನೀಡಿದರು.

0
107

ಶ್ರೀ ಜಗನ್ನಾಥ ದಾಸರ ದೇವಸ್ಥಾನಕ್ಕೆ ಭೇಟಿ ನೀಡಿದ ಸುಧಮೂರ್ತಿ
ಮಾನ್ವಿ: ಪಟ್ಟಣದ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಶ್ರೀ ಜಗನ್ನಾಥ ದಾಸರ ದೇವಸ್ಥಾನಕ್ಕೆ ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ನಾರಾಯಣ ಮೂರ್ತಿಯವರು ಪ್ರಥಮಬಾರಿಗೆ ಭೇಟಿ ನೀಡಿ ಶ್ರೀ ಜಗನ್ನಾಥ ದಾಸರ ಕಂಬ ಸ್ಥಂಬದ ದರ್ಶನ ಮಾಡಿಕೊಂಡರು ಶ್ರೀ ಮಠದ ವ್ಯವಸ್ಥಾಪಕರಾದ ಪಂ.ದ್ವಾರಕನಾಥ ಆಚಾರ್ಯ ಶ್ರೀ ಜಗನ್ನಾಥ ದಾಸರ ಜೀವನ ಹಾಗೂ ಅವರ ಕೃತಿಗಳ ಬಗ್ಗೆ ಸಂಪೂರ್ಣಮಾಹಿತಿಯನ್ನು ನೀಡಿದರು.
ದೇವಸ್ಥಾನದ ಅರ್ಚಕರಾದ ರವಿ ಅಚಾರ್ಯ, ರಾಘವೇಂದ್ರ ಆಚಾರ್ಯ,ಹಾಗೂ ಶ್ರೀನಿವಾಸರಾವ್ ಕೊರ್ಲಹಳ್ಳಿ,ಭೀಮಸೇನರಾವ್,ಕೃಷ್ಣಮೂರ್ತಿಗುಡಿ ಸೇರಿದಂತೆ ಇನ್ನಿತರರು ಇದ್ದರು.
೧೬-ಮಾನ್ವಿ-:
ಮಾನ್ವಿ: ಪಟ್ಟಣದ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಶ್ರೀ ಜಗನ್ನಾಥ ದಾಸರ ದೇವಸ್ಥಾನಕ್ಕೆ ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ನಾರಾಯಣ ಮೂರ್ತಿಯವರು ಭೇಟಿ ನೀಡಿದರು.

LEAVE A REPLY

Please enter your comment!
Please enter your name here