ಮಾನವಿ, 27/09/2020 ಮಾನವಿ ನಗರದ ಈದ್ಗಾ ಕಮಿಟಯ ಸದಸ್ಯರು, ಮಾಜಿ ವಕ್ಫ್ ಬೋರ್ಡ್ ಸದಸ್ಯರು, ಕಾಂಗ್ರೆಸ್ ಮುಖಂಡರು, ಸೈಯದ್ ಇಕ್ಬಾಲ್ ಅಹ್ಮದ್ ವಿಧಿವಶರಾಗಿದ್ದಾರೆ .
ಅವರು ಅನಾರೋಗ್ಯ ದಿಂದ ಕೊಮಾ ಸ್ಥಿತಿಗೆ ತಲುಪಿ ಚಿಕಿತ್ಸೆ ಪಡೆಯಲು ರಾಯಚೂರಿನ ಬೆಟ್ಟ ದೂರು ಆಸ್ಪತ್ರೆಗೆ ದಾಖಲಾಗಿದ್ದರು ಇಂದು ಮಧ್ಯಾನ್ಹ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕವನ್ನು ತೊರೆದು ಪರಲೊಕಕ್ಕೆ ಪ್ರಯಾಣ ಬೆಳೆಸಿ ದ್ದಾರೆಂದು ಹೇಳಲು ವಿಶಾದಿಸುತ್ತೇವೆ.
ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬದ ಸದಸ್ಯರಿಗೆ ಸಹನಾ ಶಕ್ತಿ ನೀಡಲಿ.