ರಾಯಚೂರು ನಗರ ಸಭೆ ಸಾಮಾನ್ಯ ಸಭೆಯಲ್ಲಿ ಡ್ರಾಮಾ

ಕೇಳಿದ ಮಾಹಿತಿ ಕೊಡದೇ ನಿರ್ಲಕ್ಷ್ಯ ತೋರಿದ್ದಾರೆ ನಗರಸಭೆ ಅಧಿಕಾರಿ.

0
107

ರಾಯಚೂರ ಸೆ 30 – ನಗರದಲ್ಲಿ ಇಂದು ನಗರಸಭೆ ಸಾಮಾನ್ಯ ಸಭೆಯಲ್ಲಿ ಗಲಾಟೆ ಪಡೆಯಿತು ವಾರ್ಡ್ ನಂ.33 ನಗರಸಭೆ ಸದಸ್ಯ ಸಣ್ಣ ನರಸರೆಡ್ಡಿ ತಾವು ಕೇಳಿದ ಮಾಹಿತಿ ಬಹಳ ದಿನಗಳು ಕಳೆದರು ಸಹ ಇನ್ನುವರೆಗೂ ಕೊಡದೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ದುರ್ನಡತೆಯ  ಕಾರಣ ಬೇಸತ್ತು ಸಭೆಯ ಭಾವಿಗಿಳಿದು ಧರಣಿಗೆ ನಿರತರದಾರು ಅದಕ್ಕೆ ಸಾಥ್ ನೀಡಿದ ಇನ್ನೊಬ್ಬ ನಗರಸಭೆ ಸದಸ್ಯ ಸಾಜೀದ್ ಸಮೀರ್ ಅಧಿಕಾರಿ ಮೇಲೆ ಸಿಟ್ಟು ತೊರಿಸಿದರು

ಹಿರಿಯ ಸದಸ್ಯರು ರಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಮಸ್ಯೆಯನ್ನ ತಿಳಿಗೋಳಿಸಿದರು.

ಸಭೆಯನ್ನು ನಡೆಯುವಂತೆ ಇತರೆ ಸದಸ್ಯರು ಮನವಿ ಮಾಡಿಕೊಂಡರು

LEAVE A REPLY

Please enter your comment!
Please enter your name here