ಮಾನವಿ ತಹಶೀಲ್ದಾರ್ ಸಂತೊಷಿ ರಾಣಿ ಕೊಪ್ಪಳ ಕ್ಕೆ ವರ್ಗಾವಣೆ

ಸಂತೋಷಿ ರಾಣಿಯ ವರ್ಗಾವಣೆ ಮರಳು ಮತ್ತು ಪಡಿತರ ಆಹಾರ ಧಾನ್ಯ ದ ಮಾಫಿಯಾ ಕ್ಕೆ ಕುಮ್ಮಕ್ಕು ನೀಡಿದಂತಾಯಿತು.

0
103

ದಂಡಧಿಕಾರಿ ಸಂತೋಷ ರಾಣಿ ಕೊಪ್ಪಳ ಆಯುಕ್ತರ ಕಛೇರಿಗೆ ವರ್ಗಾವಣೆ…

ಮಾನವಿ :- ತಾಲೂಕಿನ ಮರಳು ಮತ್ತು ಪಡಿತರ ಆಹಾರ ಧಾನ್ಯ ಗಳಿಗೆ ಸಂಬಂಧಿಸಿದಂತೆ ಬಾರಿ ವಿವಾದಗಳಿಂದ ಕೂಡಿದ ಪ್ರಕರಣ ಸಂತೋಷ ರಾಣಿ ವರ್ಗಾವಣೆ ಆಗುವುದರ ಮೂಲಕ ಸುಖ್ಯಾಂತ ಕಂಡಿದೆ ತಾಲೂಕ ದಂಡಧಿಕಾರಿ ಸಂತೋಷ ರಾಣಿಯವರನ್ನು ಸರ್ಕಾರದ ಮುಂದಿನ ಆದೇಶದವರೆಗೆ ಕೊಪ್ಪಳ ಜಿಲ್ಲೆಯ ಸಹಾಯಕ ಆಯುಕ್ತರ ಕಛೇರಿಗೆ ವರ್ಗಾವಣೆ ಮಾಡಿ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರಶ್ಮಿ ಎಂ ಎಸ್ ಇವರು ಆದೇಶ ನೀಡಿದ್ದಾರೆ..

ಸರಕಾರ ತಪ್ಪು ಮಾಡಿ ಜನರನ್ನು ಮೊಸ ಮಾಡುವ ಅಧಿಕಾರಿಗಳಿಗೆ ತಕ್ಕ ಶಿಕ್ಷೆ ನೀಡಿ ಮನೆ ಗೆ ಕಳುಹಿಸ ಬೇಕು ಅದರ ಬದಲಾಗಿ ವರ್ಗಾವಣೆ ಮಾಡುವುದು ಜನರಿಗೆ ಮೊಸ ಮಾಡಿದ ಹಾಗೆ ಎಂದು ಸಾರ್ವಜನಿಕ ರಲ್ಲಿ ಕೇಳಿ ಬಂದ ಅಭಿಪ್ರಾಯ

ಮಾನವಿ ತಾಲೂಕಿಗೆ ದಂಡಧಿಕಾರಿಯಾಗಿ ವಿನಾಯಕ ಗೋಡಬೆಳೆ ಇವರನ್ನು ನೇಮಕ ಮಾಡಿ ಆದೇಶವನ್ನು ನೀಡಲಾಗಿದೆ..

LEAVE A REPLY

Please enter your comment!
Please enter your name here