ನೀರಿನ ಟ್ಯಾಂಕರ್​​ಗೆ ಬೈಕ್​ ಡಿಕ್ಕಿ ಸವಾರರಿಬ್ಬರು ಸ್ಥಳದಲ್ಲೇ ಸಾವ

ದೇವರಾಜ (20), ಆಂಜನೇಯ (18) ಮೃತದುರ್ದೈವಿಗಳು.

0
126

ದೇವರಾಜ (20), ಆಂಜನೇಯ (18) ಮೃತದುರ್ದೈವಿಗಳು.

ನೀರಿನ ಟ್ಯಾಂಕರ್​​ಗೆ ಬೈಕ್​ ಡಿಕ್ಕಿ ಸವಾರರಿಬ್ಬರು ಸ್ಥಳದಲ್ಲೇ ಸಾವ

ನಿಂತಿದ್ದ ನೀರಿನ ಟ್ಯಾಂಕರ್​​ಗೆ ಬೈಕ್​ ಡಿಕ್ಕಿಯಾದ ಪರಿಣಾಮ ಬೈಕ್​​ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದಲ್ಲಿ ನಡೆದಿದೆ. ದೇವರಾಜ (20), ಆಂಜನೇಯ (18) ಮೃತದುರ್ದೈವಿಗಳು.

ಮೃತರಿಬ್ಬರೂ ಹಾಗೂ ನಾಗರಾಜ್​ ಸೇರಿ ಮೂವರೂ ಅರಕೇರಾ ಗ್ರಾಮಕ್ಕೆ ಬಂದಿದ್ದು, ಸ್ವಗ್ರಾಮಕ್ಕೆ ವಾಪಸ್ಸಾಗುತ್ತಿದ್ದರು. ಈ ವೇಳೆ ನಿಂತಿದ್ದ ನೀರಿನ ಟ್ಯಾಂಕರ್​ಗೆ ಬೈಕನ್ನು ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಸ್ಥಳದಲ್ಲೇ ಮೃತಪಟ್ಟರೆ ನಾಗರಾಜ್​ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರನ್ನು ಚಿಕಿತ್ಸೆಗಾಗಿ ರಿಮ್ಸ್​ಗೆ ದಾಖಲಿಸಲಾಗಿದೆ. ಈ ಸಂಬಂಧ ಜಾಲಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here