ರೈತಸಂಘ ನಾಲಫಲಕ ಉದ್ಘಾಟನೆ.

0
193

ಮಸ್ಕಿ : ಪಟ್ಟಣದ ಅಶೋಕ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ತಾಲೂಕು ಘಟಕದ ನೂತನ ನಮಫಲಕವನ್ನು ಮಂಗಳವಾರ ಉದ್ಘಾಟಿಸಲಾಯಿತು.
ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಮುಖಂಡ ಹಾಗೂ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಜಿಲ್ಲಾ ಸಂಘಟನೆ ಕಾರ್ಯದರ್ಶಿ ವಿಜಯ ಬಡಿಗೇರ್ ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ತಾಲೂಕಾಧ್ಯಕ್ಷ ತಾಯಪ್ಪ ಕುರುಬರು, ಮುಖಂಡರಾದ ತಿಮ್ಮಣ್ಣ ಭೋವಿ, ಹನುಮಂತಪ್ಪ, ಭಾಷಾ ಆದಿಮನಿ, ಬಾಲಪ್ಪ ನಾಯಕ್, ಜಾಕೋಬ ಮಸ್ಕಿ, ಅಯ್ಯಪ್ಪ ಕೆಂಭಾವಿ, ವೆಂಕಟೇಶ ಮೇಸ್ತಿç, ಮಾಬುಸಾಬ ಕಲೆಗಾರ ಸೇರಿದಂತೆ ಇನ್ನಿತರೆ ರೈತ ಮುಖಂಡರಿದ್ದರು.

೧೮ಎAಎಸ್‌ಕೆ೦೨: ಮಸ್ಕಿ ಪಟ್ಟಣದ ಅಶೋಕ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ತಾಲೂಕು ಘಟಕದ ನೂತನ ನಮಫಲಕವನ್ನು ಮಂಗಳವಾರ ಉದ್ಘಾಟಿಸಲಾಯಿತು.

LEAVE A REPLY

Please enter your comment!
Please enter your name here