ನಾಳೆ ಬೆಂಗಳೂರಿನಲ್ಲಿ ಕಂಕಣ ಸೂರ್ಯಗ್ರಹಣ ಗೊಚರಿಸುವುದಿಲ್ಲ ಎಂದು ನೆಹರೂ ಪ್ಲಾನಿಟೊರಿಯಮ್ ಹೇಳಿದೆ
ರಾಜ್ಯ ಹವಾಮಾನ ವರದಿ ಪ್ರಕಾರ ನಾಳೆ ಬೆಂಗಳೂರಿನ ಆಗಸದಲ್ಲಿ ಮೊಡ ಮುಸುಕಿದ ವಾತಾವರಣ ಇರುವ ಕಾರಣ ಕಂಕಣ ಸೂರ್ಯಗ್ರಹಣ ಗೊಚರಿಸುವುದು ಅನುಮಾನ ಎಂದು ಬೆಂಗಳೂರಿನ ಜವಾರ ಲಾಲ್ ನೆಹರು ತಾರಾಲಯ ಹೇಳಿದೆ
ಈಗಾಗಲೆ ಕಂಕಣ ಸೂರ್ಯಗ್ರಹಣ ವೀಕ್ಷಿಸಲು ನೆಹರು ತಾರಾಲಯ ಭಾರೀ ಸಿದ್ಧತೆ ಮಾಡಿಕೊಂಡಿದೆ.
ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೂ ಸಹ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.
ಈ ಗ್ರಹಣ ಮಡಿಕೇರಿ ಮತ್ತು ಚಾಮರಾಜನಗರದಲ್ಲಿ ಪೂರ್ಣ ಪ್ರಮಾಣದಲ್ಲಿ ಗೊಚರಿಸುತ್ತೆ.
ರಾಜ್ಯ ಹವಾಮಾನ ಮಾಹಿತಿಯ ಪ್ರಕಾರ ಈ ಗ್ರಹಣದ ಕಾರಣ ಮುಂದಿನ 24 ಘಂಟೆಗಳಕಾಲ ಕರಾವಳಿ ಭಾಗದಲ್ಲಿ ಭಾರೀ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ.