09 ಮಂದಿ ಸಜೀವ ದಹನ : ದೆಹಲಿ ಬೆಂಕಿ ದುರಂತ

0
221

ಹೊಸದಿಲ್ಲಿ: ಇಲ್ಲಿನ ದಿನಸಿ ಕಿರಾಣಿ ಸಾಮಾಗ್ರಿ ಮಾರಾಟಗಾರರ ಪ್ರದೇಶದಲ್ಲಿ ಬಟ್ಟೆ ಗೋದಾಮಿಗೆ ಸೋಮವಾರ ನಸುಕಿಜಾವ ಬೆಂಕಿ ಅವಘಡ ದುರಂತದಲ್ಲಿ ಕನಿಷ್ಠ 9 ಮಂದಿ ಸಜೀವ ದಹನರಾಗಿದ್ದಾರೆ. ಇತರ 10 ಮಂದಿಗೆ ಬೆಂಕಿ ತಗುಲಿದ ಕಾರಣ ತೀವ್ರ ಗಾಯಗೊಂಡಿದ್ದಾರೆ.

ಬೆಂಕಿಯನ್ನು ನಂದಿಸಿ ಗಾಗೊಂಡ ಪೀಡಿತರನ್ನ ಆಸ್ಪತ್ರೆಗೆ ಸೇರಿಸಲಾಗಿದೆ.

ಈ ತಿಂಗಳ ಆರಂಭದಲ್ಲಿ ಇಂಥದ್ದೇ ಭಯಂಕರ ಬೆಂಕಿ ದುರಂತ ಅಜನ್ ಮಂಡಿ ಫ್ಯಾಕ್ಟರಿಯಲ್ಲಿ ಸಂಭವಿಸಿತ್ತು ಈ ದರಂತಕ್ಕೆ 43 ಮಂದಿ ಬಲಿಯಾಗಿರುವುದು ಮರೆಯಲಾಗದು.

LEAVE A REPLY

Please enter your comment!
Please enter your name here