ನವದೆಹಲಿ : ಜಮ್ಮು ಕಾಶ್ಮೀರ, ಉತ್ತರ ಪ್ರದೇಶ, ಹರಿಯಾಣಾ, ನವದೆಹಲಿ ಡಿಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಇಂದು ಪ್ರಭಲ ಭೂಕಂಪ ಸಂಭವಿಸಿದೆ.
5 ಗಂಟೆ ಸುಮಾರಿಗೆ ಹಲವು ರಾಜ್ಯಗಳಲ್ಲಿ ಏಕಕಾಲಕ್ಕೆ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪನದಲ್ಲಿ 7.1 ರಷ್ಟು ತೀವ್ರತೆ ದಾಖಲಾಗಿದ್ದು ಹಲವು ಕಲೆ ಅನಾವುತ ಸಂಭವಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ
ಭೂಕಂಪನದ ಕೇಂದ್ರಬಿಂದು ಅಪಘಾನಿಸ್ಥಾನದಲ್ಲಿ ದಾಖಲಾಗಿದ್ದು , ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭೂಮಿ ನಡುಗಿದೆ. ಇದರಿಂದ ಜನರು ಭಯಭೀತರಾಗಿ ಮನೆಯಿಂದ ಹೊರಗೆ ಬಂದು ಆತಂಕಗೊಂಡಿದ್ದಾರೆ.