ಪೌರತ್ವ ತಿದ್ದುಪಡಿ ಮಸೂದೆ ಅಂಗೀಕರಿಸಿದ ಕೇಂದ್ರ ಸರಕಾರದ ಕ್ರಮವನ್ನ ಮತ್ತು CAB, NRC ವಿರೊಧಿಸಿ ನಾಳೆ ಶುಕ್ರವಾರ ಮಧ್ಯಾನ 03 ಗಂಟೆಗೆ ರಾಬಿತ-ಏ-ಮಿಲ್ಲತ್ ವೇದಿಕೆಯ ವತಿಯಿಂದ ಮಾನವಿ ನಗರದ ಈದ್ಗಾ ಶಾದಿ ಮಹಲ್ ನಿಂದ ತಹಸೀಲ್ ಕಾರ್ಯಾಲಯದ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿರುವ ನಿಟ್ಟಿನಲ್ಲಿ
ಇಂದು ನಗರದ ವಿವಿಧ ಬೀದಿಗಳಲ್ಲಿ ರಾಬಿತ ಮಿಲ್ಲತ್ ವೇದಿಕೆಯ ಸದಸ್ಯರು ಸಂಚರಿಸಿ ಪ್ರತಿಭಟನಾ ರ್ಯಾಲಿಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಅಹ್ವಾನ ನೀಡಲಾಯಿತು ಜೊತೆಗೆ ಗಣ್ಯಮಾನ್ಯರಿಗೆ ಕರೆ ನೀಡಲಾಯಿತು.